02/10/2021
ಸ್ಮಾರ್ಟ್ ಕ್ರೀಯೇಷನ್ ಎಜುಕೇಶನ್ ಮತ್ತು ಜ್ಞಾನವಾಹಿನಿ ಯುಟ್ಯೂಬ್ ಚಾನೆಲ್ ಅರ್ಪಿಸುವ
ಮಹಾತ್ಮ ಗಾಂಧೀ ಜನ್ಮ ದಿನಾಚರಣೆಯ ಅಂಗವಾಗಿ *‘ಗಾಂಧೀ ಸ್ಮೃತಿ’ * ಶೀರ್ಷಿಕೆ ಅಡಿಯಲ್ಲಿ ಗಾಂಧೀಜಿ ತತ್ವಗಳು ನಮ್ಮ ಮಕ್ಕಳಿಗೇಕೆ ಅವಶ್ಯಕ ಎನ್ನುವುದನ್ನು *ಗಾಂಧಿ ವಿಚಾರವಾದಿ ಶ್ರೀ ಓ.ಆರ್,ಪ್ರಕಾಶ್.* *ಕ್ಷೇತ್ರ ಶಿಕ್ಷಣಾಧಿಕಾರಿಗಳು ಬ್ರಹ್ಮಾವರ* ಇವರ ಮಾತಿನಲ್ಲಿ ನೋಡಬಹುದು. ಅದರ ಜೊತೆ *ಗಾಂಧೀ ಜಯಂತಿ ವಿಶೇಷವಾಗಿ* ‘ *ಒಂದು ಅಂಗನವಾಡಿಯ ಕಥೆ’* ಎನ್ನುವ ಶೀರ್ಷಿಕೆ ಅಡಿಯಲ್ಲಿ ಕುಂದಾಪುರ ತಾಲೂಕಿನ ಸಿದ್ದಾಪುರದ 107 ಮಕ್ಕಳನ್ನು ಹೊಂದಿರುವ ಅಂಗನವಾಡಿಯ ವೈಶಿಷ್ಟ್ಯವನ್ನು ನಿಮ್ಮ ಮುಂದಿಡಲು ಇಚ್ಚಿಸುತ್ತೇವೆ. ಮಕ್ಕಳನ್ನುಮತ್ತು ಅಲ್ಲಿನ ಜ್ಯೋತಿ ಟೀಚರ್ ಮತ್ತು ಸಹಾಯಕಿ ಬೇಬಿ ಇವರ ಕಾರ್ಯ ವನ್ನು ಹರಸಿ ಪ್ರೋತ್ಸಾಹಿಸಿ. ನಮ್ಮ ಚಿಕ್ಕ ಪ್ರಯತ್ನವನ್ನು ಕಡೆಗಣಿಸದೇ ನಿಮ್ಮೆಲ್ಲ ಗ್ರೂಪ್ಗಳಿಗೆ ಶೇರ್ ಮಾಡಿ ಹಾಗೆ ನಮ್ಮ ಎರೆಡೂ ಚಾನೆಲ್ ನ್ನು SubScribe ಮಾಡಿ.
1. https://youtu.be/xchA6befmpw
2. https://youtu.be/uzeyXfDp5dU
ಸ್ಮಾರ್ಟ್ ಕ್ರೀಯೇಷನ್ ಎಜುಕೇಶನ್ ಮತ್ತು ಜ್ಞಾನವಾಹಿನಿ ಯುಟ್ಯೂಬ್ ಚಾನೆಲ್ ಅರ್ಪಿಸುವಮಹಾತ್ಮ ಗಾಂಧೀ ಜನ್ಮ ದಿನಾಚರಣೆಯ ಅಂಗವಾಗಿ ‘ಗ...