Yakshagana photos (Sheesha Manila)

Yakshagana photos (Sheesha Manila) Addinga yakshagana photos

ಯಕ್ಷಗಾನದ ಪ್ರಸಂಗಗಳು ಹಲವಿರಬಹುದು. ಆದರೆ ಅದರೊಳಗೆ ಬರುವ ತಿರುಳುಗಳು ಅಥವಾ ಕಥೆಯ ಹೂರಣ ಒಂದೇ.....ಧರ್ಮಕ್ಕೆ ಜಯ
ತನ್ನದಲ್ಲದ ವಸ್ತುಗಳಿಗೆ ಹಂಬಲಿಸಿ, ಮದಾಂಧರಾಗಿ ಅಸುರತ್ವಗಳನ್ನು ಮೈಗೂಡಿಸಿಕೊಂಡು ಅಧರ್ಮದ ದಾರಿಯಲ್ಲಿ ನಡೆದು, ತಮ್ಮದಲ್ಲದ್ದನ್ನು ದಬ್ಬಾಳಿಕೆಯ ಮೂಲಕ ಪಡೆದುಕೊಂಡು ದುಷ್ಟ ಶಕ್ತಿಗಳು ಅಟ್ಟಹಾಸ ಬೀರುತ್ತವೆ.ಲೋಕ ನಿಯಮಗಳನ್ನು ಬುಡಮೇಲು ಮಾಡಿ ಬಿಡುತ್ತವೆ.ಧರ್ಮ ದಾರಿ ತಪ್ಪುತ್ತದೆ.ಸಜ್ಜನರಿಗೆ ನೆಲೆ ಇಲ್ಲದಾಗುತ್ತದೆ.ಅಸಾಯಕರ ರಕ್ಷಣೆಗೆ ಧರ್ಮ ಮತ್ತೆ ಮತ್ತೆ ಹೊಸ ಅವತಾರ ಎತ್ತಿ

ಬಂದು ಪಾಷಂಡಿಗಳ ನಾಶವಾಗುತ್ತದೆ. ಧರ್ಮದ ಕೈಯಲ್ಲಿ ಅಧರ್ಮ ಸೋತು ಲೋಕಕ್ಕೆ ಸಂಮಂಗಳವಾಗುತ್ತದೆ
ನೋಡುವ ಕಣ್ಣುಗಳು ಪುನೀತವಾಗುತ್ತವೆ. ಮನದಲ್ಲಿ ಧನ್ಯತೆಯ ಭಾವ ಮೂಡುತ್ತದೆ.ಕೈಗಳು ನಮಗೆ ಗೊತ್ತಿಲ್ಲದಂತೆ ವಂದಿಸಿಕೊಳ್ಳುತ್ತವೆ.ಧರ್ಮದ ದಾರಿಯಲ್ಲಿ ನಡೆಯುವ ಗಟ್ಟಿ ನಿರ್ಧಾರ ಎದೆಯೊಳಗೆ ಮೂಡಿಕೊಳ್ಳುತ್ತದೆ. ಇದೆ ಅಲ್ಲವೇ ನಮ್ಮ ಯಕ್ಷಗಾನ....

15/05/2018

good evening

dhnayavadalu nimagella
15/05/2018

dhnayavadalu nimagella

Addinga yakshagana photos

ವಿವೇಕಾನಂದ ಪಾಲಿಟೇಕ್ನಿಕ್.. ಪುತ್ತೂರು ರಾಜ್ಯದ ವೈಶಿಷ್ಟ ಪೂರ್ಣ ಪಾಲಿಟೆಕ್ನಿಕ್.. ಶಿಸ್ತು ಬದ್ದ ಸಂಸ್ಥೆ... ಪ್ರಾಂಶುಪಾಲರು ಶ್ರೀ ಗೋಪಿನಾಥ ಶೆ...
28/09/2017

ವಿವೇಕಾನಂದ ಪಾಲಿಟೇಕ್ನಿಕ್.. ಪುತ್ತೂರು ರಾಜ್ಯದ ವೈಶಿಷ್ಟ ಪೂರ್ಣ ಪಾಲಿಟೆಕ್ನಿಕ್.. ಶಿಸ್ತು ಬದ್ದ ಸಂಸ್ಥೆ... ಪ್ರಾಂಶುಪಾಲರು ಶ್ರೀ ಗೋಪಿನಾಥ ಶೆಟ್ಟಿ.. ಅಲ್ಲಿ ನಡೆದ ಆಯುಧ ಪೂಜೆ ಶಶಿಪ್ರಭಾ ಪರಿಣಯ ಯಕ್ಷಗಾನ.. ಪ್ರಶಂಸೆ ಗೆ ಪಾತ್ರ ವಾಯಿತು.

ವಿವೇಕಾನಂದ ಪಾಲಿಟೇಕ್ನಿಕ್.. ಪುತ್ತೂರು ರಾಜ್ಯದ ವೈಶಿಷ್ಟ ಪೂರ್ಣ ಪಾಲಿಟೆಕ್ನಿಕ್.. ಶಿಸ್ತು ಬದ್ದ ಸಂಸ್ಥೆ... ಪ್ರಾಂಶುಪಾಲರು ಶ್ರೀ ಗೋಪಿನಾಥ ಶೆ...
28/09/2017

ವಿವೇಕಾನಂದ ಪಾಲಿಟೇಕ್ನಿಕ್.. ಪುತ್ತೂರು ರಾಜ್ಯದ ವೈಶಿಷ್ಟ ಪೂರ್ಣ ಪಾಲಿಟೆಕ್ನಿಕ್.. ಶಿಸ್ತು ಬದ್ದ ಸಂಸ್ಥೆ... ಪ್ರಾಂಶುಪಾಲರು ಶ್ರೀ ಗೋಪಿನಾಥ ಶೆಟ್ಟಿ.. ಅಲ್ಲಿ ನಡೆದ ಆಯುಧ ಪೂಜೆ ಶಶಿಪ್ರಭಾ ಪರಿಣಯ ಯಕ್ಷಗಾನ.. ಪ್ರಶಂಸೆ ಗೆ ಪಾತ್ರ ವಾಯಿತು.30 09 2017

09/09/2017

ಶ್ರೀಧರ ಭಂಡಾರಿ ಯವರು ತರಬೇತು ಮಾಡಿದ ಮಕ್ಕಳೇ ಹೆಚ್ಚಿರುವ ಪುತ್ತೂರಿನ ಪ್ರಪ್ರಥಮ .. ಯಕ್ಷಗಾನ ಕಲಾಸಕ್ತರ ಒಂದು ಸಂಘಟಣೆ.. 2000 ನೆಯ ಇಸವಿ ಯಲ್ಲಿ ಪ್ರಾರಂಭ ವಾಗಿದ್ದು ಇದೀಗ ಹದಿನೆಂಟನೆ ವರ್ಷಕ್ಕೆ ಕಾಲಿಡುತ್ತಿರುವ.. ಯಕ್ಷ ಕೂಟ ಪುತ್ತೂರು ಪುನ್ ಶ್ಚೇತ ನ ದೊಂದಿಗೆ .. ಪ್ರಾರಂಭ ವಾಗಲಿದೆ.. ಅತಿ ಶೀಘ್ರ ದಲ್ಲಿ ಮೊದಲ ಪ್ರದರ್ಶನ ಗಮನಿಸಿ

ಶ್ರೀ ಪುತ್ತೂರು ಡಾ. ಶ್ರೀಧರ ಭಂಡಾರಿ.... ಪುಂಡುವೇಷ.ಕ್ಕೆ ಇನ್ನೊಂದು ಹೆಸರುಪುತ್ತೂರು .. ಶ್ರೀಧರ ಭಂಡಾರಿ ಎಷ್ಟು ಜನಕ್ಕೆ ಪರಿಚಯ ವಿದೆ.. .. ಕ...
16/08/2017

ಶ್ರೀ ಪುತ್ತೂರು ಡಾ. ಶ್ರೀಧರ ಭಂಡಾರಿ.... ಪುಂಡುವೇಷ.ಕ್ಕೆ ಇನ್ನೊಂದು ಹೆಸರು
ಪುತ್ತೂರು .. ಶ್ರೀಧರ ಭಂಡಾರಿ ಎಷ್ಟು ಜನಕ್ಕೆ ಪರಿಚಯ ವಿದೆ.. .. ಕಲಾಸಕ್ತರು ಇಲ್ಲಿ ಓದಿ..ರಿ.

ಶ್ರೀ ಧರ್ಮಸ್ಥಳ ಮೇಳ  ದ ಶ್ರೀಧರ  ಭಂಡಾರಿ  ಅವರ ಮೆಳ  ದ ಸನ್ಮಾನ
04/08/2017

ಶ್ರೀ ಧರ್ಮಸ್ಥಳ ಮೇಳ ದ ಶ್ರೀಧರ ಭಂಡಾರಿ ಅವರ ಮೆಳ ದ ಸನ್ಮಾನ

ನಾನು ಕಂಡ ಮೇರು ಪರ್ವತಗಳು.. ಹಿಮಾಲಯದಲ್ಲಿ ಹಾಗೂ ತೆಂಕು ತಿಟ್ಟಿನ ಯಕ್ಷಗಾನ ರಂಗದಲ್ಲಿ.. ಅಧ್ಬುತಗಳು
18/12/2016

ನಾನು ಕಂಡ ಮೇರು ಪರ್ವತಗಳು.. ಹಿಮಾಲಯದಲ್ಲಿ ಹಾಗೂ ತೆಂಕು ತಿಟ್ಟಿನ ಯಕ್ಷಗಾನ ರಂಗದಲ್ಲಿ.. ಅಧ್ಬುತಗಳು

ನಾನು ಕಂಡ ಮೇರು ಪರ್ವತಗಳು.. ಹಿಮಾಲಯದಲ್ಲಿ ಹಾಗೂ  ತೆಂಕು ತಿಟ್ಟಿನ ಯಕ್ಷಗಾನ ರಂಗದಲ್ಲಿ..     ಅಧ್ಬುತಗಳು
18/12/2016

ನಾನು ಕಂಡ ಮೇರು ಪರ್ವತಗಳು.. ಹಿಮಾಲಯದಲ್ಲಿ ಹಾಗೂ ತೆಂಕು ತಿಟ್ಟಿನ ಯಕ್ಷಗಾನ ರಂಗದಲ್ಲಿ.. ಅಧ್ಬುತಗಳು

ಯಕ್ಷಗಾನ ಕಲಾವರ್ದಿನಿ ಸಭಾ... ಕೆದಿಲ.. ಭದ್ರ ವಾದ ತಳಪಾಯದ ಬೇರಿನೊಂದಿಗೆ ಪುನಾ ಚಿಗುರುತ್ತಿದೆ.. ಬೆಳೆದು ಹೆಮ್ಮ ರ ವಾಗಲಿದೆ ಸಂಶಯ ಬೇಡ.
18/12/2016

ಯಕ್ಷಗಾನ ಕಲಾವರ್ದಿನಿ ಸಭಾ... ಕೆದಿಲ.. ಭದ್ರ ವಾದ ತಳಪಾಯದ ಬೇರಿನೊಂದಿಗೆ ಪುನಾ ಚಿಗುರುತ್ತಿದೆ.. ಬೆಳೆದು ಹೆಮ್ಮ ರ ವಾಗಲಿದೆ ಸಂಶಯ ಬೇಡ.

ಯಕ್ಷಗಾನ ಕಲಾವರ್ದಿನಿ ಸಭಾ... ಕೆದಿಲ.. ಭದ್ರ ವಾದ ತಳಪಾಯದ ಬೇರಿನೊಂದಿಗೆ ಪುನಾ ಚಿಗುರುತ್ತಿದೆ.. ಬೆಳೆದು ಹೆಮ್ಮ ರ ವಾಗಲಿದೆ ಸಂಶಯ ಬೇಡ.
18/12/2016

ಯಕ್ಷಗಾನ ಕಲಾವರ್ದಿನಿ ಸಭಾ... ಕೆದಿಲ.. ಭದ್ರ ವಾದ ತಳಪಾಯದ ಬೇರಿನೊಂದಿಗೆ ಪುನಾ ಚಿಗುರುತ್ತಿದೆ.. ಬೆಳೆದು ಹೆಮ್ಮ ರ ವಾಗಲಿದೆ ಸಂಶಯ ಬೇಡ.

08/11/2015

ಕಲ್ಲು ಗುಂಡಿಯಲ್ಲಿ ನಡೆದ ಯಕ್ಷಗಾನ ವೈಭವದಲ್ಲಿ... ನಡೆದ ತುಣುಕು.. ಇಲ್ಲಿ ಹಿರಿಯ ವೇಷ ಧಾರಿ ಶ್ರೀ ಶ್ರೀಧರ ಭಂಡಾರಿ ಶಿಷ್ಯರಾದ ಯಕ್ಷ ಕೂಟ ಮಕ್ಕಳ ತಂಡ ದ ಬಾಲ ಕಲಾವಿದರು ಈಗ ಯುವಕರು.. ರಾಜ್ಯಾದ್ಯಂತ ಅನೇಕ ಪ್ರದರ್ಷನ ನೀಡಿದ ಶ್ರೀ ಶಶಾಂಕ ನೆಲ್ಲತ್ತಾಯ ಬಲ್ನಾಡು, ( ಒಂದನೆ ಸ್ಟೇಜ್ ) (ಶಿಶ.ಮಣಿಲಾ,ಪುತ್ತೂರು, (ಎರಡು) ಅರ್ಜುನ ಕಜೆ..( ಮೂರು) ಯವರು ನೀಡಿದ ಪ್ರದರ್ಶನ .. ಕಲಾಸ್ತಕರು ನೋಡಿ ವಿಮರ್ಶಿಸಿ ಪ್ರೋತ್ನಾಹಿಸಿರ್

Address

MANILA HOUSE, PANGALAYI PRLADKA
Puttur
574201

Telephone

9972223409

Website

Alerts

Be the first to know and let us send you an email when Yakshagana photos (Sheesha Manila) posts news and promotions. Your email address will not be used for any other purpose, and you can unsubscribe at any time.

Contact The Business

Send a message to Yakshagana photos (Sheesha Manila):

Share