06/06/2024
🌹🙏👆📸 ಇಂದು (ಕೆ.ಪಿ.ಎ)ಕರ್ನಾಟಕ ಫೋಟೋಗ್ರಫಿ ಅಸೋಸಿಯೇಷನ್ ವತಿಯಿಂದ ತುಮಕೂರಿನಲ್ಲಿ ನೆಡೆದ ರಾಜ್ಯ ಮಟ್ಟದ ಛಾಯಾಗ್ರಾಹಕರ ವಾರ್ಷಿಕ ಸಭೆಯಲ್ಲಿ ಹಿರೇಮಠದ ಶ್ರೀಗಳು ಫೋಟೊ ಕ್ಲಿಕ್ಕಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿ,ಹಾಗೂ ಛಾಯಾಗ್ರಹಣ ಕ್ಷೇತ್ರದಲ್ಲಿ ಸಾಧನೆ ಗೈದ ನಮ್ಮ ಬಂದುಗಳ "ಛಾಯಾ ಸ್ಪಂದನ" ಎಂಬ ಪುಸ್ತಕ ಬಿಡುಗಡೆ ಮಾಡುವ ಮೂಲಕ ರಾಜ್ಯದ ಛಾಯಾಗ್ರಾಹಕರನ್ನು ಆಶೀರ್ವದಿಸಿ"ಅರಸೀಕೆರೆ ತಾಲ್ಲೂಕು ಛಾಯಾಗ್ರಾಹಕ ಸಂಘಕ್ಕೆ" ಕೆ.ಪಿ.ಎ ವತಿಯಿಂದ ಕಿರುಕಾಣಿಕೆ ನೀಡುವ ಮೂಲಕ ಗೌರವ ಸಮರ್ಪಿಸಿದರು ಈ ಸಂದರ್ಭದಲ್ಲಿ ತಾಲ್ಲೋಕು ಅದ್ಯಕ್ಷರು, ಕಾರ್ಯದರ್ಶಿ, ಖಜಾಂಚಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದೆವು. ವಂದನೆಗಳೊಂದಿಗೆ ಧನ್ಯೋಸ್ಮಿ 🎥👆🙏🌹